ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ,,,,,,,,,, ಯುವಕರಿಗೆ ಒಂದು ಹೊಸ ಉದ್ಯಮವನ್ನು ಶುರು ಮಾಡಲು ಸರ್ಕಾರದಿಂದ ಒಂದು ಒಳ್ಳೆ ಯೋಜನೆಯನ್ನು ಜಾರಿಗೆ ತಂದಿದ್ದು ಯುವಕರು ಸ್ವಯಂ ಉದ್ಯೋಗ ನಡೆಸಲು ಇದು ತುಂಬಾನೇ ಸಹಾಯ ಆಗುತ್ತದೆ ಇದರಬಗ್ಗೆ ತಿಳಿಸಿಕೊಡ್ತೀನಿ . ನಿಮಗೂ ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ಕೆಳಗೆ ಕಾಣಿಸುವ ನಮ್ಮ ಟೆಲಿಗ್ರಾಂ ಪೇಜ್ ಮತ್ತು ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿ ಎಲ್ಲ ಮಾಹಿತಿ ಕೊಡ್ತಿನಿ.
Unnati Yojana karnataka Apply Online
ಉನ್ನತಿ ಯೋಜನೆಯಬಗ್ಗೆ :-
ಕರ್ನಾಟಕ ಸರ್ಕಾರದ “ಉನ್ನತಿ ಯೋಜನೆ” ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ಸಬ್ಸಿಡಿ, ಸಾಲ ಮತ್ತು ತರಬೇತಿ ನೀಡುತ್ತದೆ ಅಷ್ಟೇ ಅಲ್ಲದೆ ಆರ್ಥಿಕವಾಗಿ ಸ್ವಾಲಂಬಿ ಜೀವನ ನಡೆಸಲು ಇದು ತುಂಬಾನೇ ಸಹಕಾರಿ ಆಗಿದೆ ಇದರ ಬಗ್ಗೆ ಈ ಕೆಳಗೆ ಸಂಪೂರ್ಣ ಮಾಹಿತಿ ಹಂತ ಹಂತವಾಗಿ ತಿಳಿಸಿಕೊಡ್ತಿನಿ ಹಾಗೆ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಕೊನೆಯಲ್ಲಿ ಕಾಣಿಸುವ ಬಟನ್ ಮೇಲೆ ಕ್ಲಿಕ್ ಮಾಡಿ ಸಲ್ಲಿಸಬಹುದು .
ಉನ್ನತಿ ಯೋಜನೆಯ ಉದ್ದೇಶ:-
ಈ ಉನ್ನತಿ ಯೋಜನೆಯು ಹಲವಾರು ಉದ್ದೇಶವನ್ನು ಹೊಂದಿದ್ದು ಯುವಕರ ಪಾಲಿಗೆ ಇದೊಂದು ವರದಾನ ಅಂತಾನೆ ಹೇಳಬಹುದು ಇದರ ಕುರಿತು ಕೆಲವೊಂದಿಷ್ಟು ಉದ್ದೇಶವನ್ನು ಈ ಕೆಳಗೆ ನೀಡಲಾಗಿದೆ
ನಿರುದ್ಯೋಗಿ ಯುವಕರಿಗೆ ಸ್ವರೋಜಗಾರಿ ಅವಕಾಶಗಳನ್ನು ಕಲ್ಪಿಸಿ ಕೊಡುವುದು
ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (MSME) ಪ್ರೋತ್ಸಾಹಿಸುವುದು.
SC/ST/OBC, ಮಹಿಳೆಯರು ಮತ್ತು ದಿವ್ಯಾಂಗಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ .
ಅರ್ಜಿ ಸಲ್ಲಿಸಲು ಅರ್ಹತೆ ನೀಯಮಗಳು ಈ ಕೆಳಗಿನಂತಿವೆ :-
ವಯಸ್ಸು: 18 ರಿಂದ 40 ವರ್ಷ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು .
ಶಿಕ್ಷಣ: ಕನಿಷ್ಠ 8ನೇ ತರಗತಿ ಪಾಸ್ ಆಗಿರಬೇಕು .
ವಾರ್ಷಿಕ ಕುಟುಂಬ ಆದಾಯ: ₹1.5 ಲಕ್ಷಕ್ಕಿಂತ ಕಡಿಮೆ ಇರಬೇಕು
ಆದ್ಯತೆ ಗುಂಪುಗಳು: SC/ST/OBC ಅಭ್ಯರ್ಥಿಗಳು
ಮಹಿಳಾ ಉದ್ಯಮಿಗಳು ದಿವ್ಯಾಂಗರು
BPL ಕಾರ್ಡ್ ಹೊಂದಿರುವವರು ಅರ್ಜಿ ಸಲ್ಲಿಸಕ್ಕೆ ಅರ್ಹರು
ಸಹಾಯಧನ ಮತ್ತು ಸಾಲದ ವಿವರ ಈ ಕೆಳಗಿನಂತಿದೆ :-
ಈ ಕೆಳಗಿನಂತೆ ಸಹಾಯಧನ ಮತ್ತು ಸಾಲದ ವಿವರಗಳನ್ನು ನೀವು ನೋಡಬಹುದು
ಸಬ್ಸಿಡಿ ನೋಡೋದಾದ್ರೆ :- ಒಟ್ಟು ವೆಚ್ಚದ 25% ರಿಂದ 50% (ವರ್ಗಾನುಸಾರ).
ಸಾಲ :- ₹1 ಲಕ್ಷದಿಂದ ₹5 ಲಕ್ಷ (ಬ್ಯಾಂಕ್ ಮೂಲಕ).
ತರಬೇತಿ :- ಉಚಿತ ತರಬೇತಿ (ಅಗತ್ಯವಿದ್ದಲ್ಲಿ).
ತಿರುವು ಕಾಲ :- 3-5 ವರ್ಷ (ಮೊರಟೋರಿಯಂ 6-12 ತಿಂಗಳು).
ಸಾಲ ಮರು ಪಾವತಿ ವಿಧಾನ :-
ಮೊರಟೋರಿಯಂ (EMI ಇಲ್ಲದ ಅವಧಿ): 6-12 ತಿಂಗಳು.
ಬಡ್ಡಿ ದರ: 4% ರಿಂದ 6% (ಸಬ್ಸಿಡಿ ಯೋಜನೆಗಳಿಗೆ ರಿಯಾಯಿತಿ).
ತಿರುವು ಕಾಲ: 3-5 ವರ್ಷ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-
ಈ ಯೋಜನೆಯ ಲಾಭವನ್ನು ನೀವು ಪಡೆಯಬೇಕು ಅಂದರೆ ಈ ಕೆಳಗೆ ಕಾಣಿಸುವ ದಾಖಲೆಯನ್ನು ಹೊಂದಿರಬೇಕು ಈ ಕೆಳಗಿನ ದಾಖಲೆಗಳು ನಿಮ್ಮ ಹತ್ತಿರ ಇಲ್ಲ ಎಂದರೆ ನೀವು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಆಧಾರ್ ಕಾರ್ಡ್ (ಪ್ರತಿ)
ವಯಸ್ಸು ಪುರಾವೆ (10ನೇ ಮಾರ್ಕ್ಶೀಟ್/ಜನ್ಮ ಪ್ರಮಾಣಪತ್ರ)
ನಿವಾಸ ಪ್ರಮಾಣಪತ್ರ (ಕರ್ನಾಟಕ)
ಜಾತಿ/ಆದಾಯ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
ಬ್ಯಾಂಕ್ ಖಾತೆ ವಿವರ (ಪಾಸ್ಬುಕ್ ಕಾಪಿ)
ಪಾಸ್ಪೋರ್ಟ್ ಗಾತ್ರ ಫೋಟೋ (2)
ವ್ಯವಸ್ಥೆ ಯೋಜನೆ (Project Report)
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ :-
ಈ ಕೆಳಗೆ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಬಹುದು
ಇತರೆ ಪ್ರಮುಖ ಸರ್ಕಾರಿ ಯೋಜನೆಗಳು:-
ಕಾರ್ಮಿಕರಿಗೆ ₹8 ಲಕ್ಷದವರೆಗೆ ನೆರವು
ಆಧಾರ್ ಇದ್ದರೆ ಸಾಕು ₹5 ಲಕ್ಷ ಉಚಿತ ಆರೋಗ್ಯ ವಿಮೆ
-
ಕಾಳುಮೆಣಸು ಬೆಳೆಗಳಿಗೆ ಸುವರ್ಣ ಅವಕಾಶ ರೈತರಿಗೆ ₹1 ಲಕ್ಷ ನೇರ ಸಬ್ಸಿಡಿ,,, ನಿಮ್ಮ ಬ್ಯಾಂಕ್ ಖಾತೆಗೆ । Pepper
ನಮಸ್ಕಾರ ಸ್ನೇಹಿತರೆ …. ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸ ಹಾಗು ಬ್ಯುಸಿನೆಸ್ ಮಾಡೋದನ್ನ ಬಿಟ್ಟು ಕೃಷಿ ಜಮೀನಿನ ಖರೀದಿಮೇಲೆ ಕೆಲವರ ಆಸಕ್ತಿ ಹೆಚ್ಚಾಗಿದೆ. ಕರ್ನಾಟಕ ರಾಜ್ಯದಲ್ಲಿ ಕೆಲವೇ ಬೆಳೆಗಳು ಹೆಚ್ಚಾಗಿ ಉತ್ಪದಾನೆ ಯಾಗುತ್ತಿದೆ ಇದನ್ನ ಪರಿಗಣಿಸಿದ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಕಾಳುಮೆಣಸು ಕೃಷಿ ಉತ್ಪದಾನೆ ಹೆಚ್ಚಿಸುವ ದೃಷ್ಟಿ ಇಂದ ಈ ಯೋಜನೆ ಜಾರಿಬಂದಿದೆ. ಪ್ರತಿಯೊಬ್ಬ ಕರ್ನಾಟಕ ರೈತರು ಈ ಯೋಜನೆಯನ್ನ ಸದುಪಯೋಗ ಪಡಿಸಿಕೊಳ್ಳಬೇಕು. Govt. Offers ₹1 Lakh for Pepper Farming ಈ…
-
ಕೃಷಿ ಜಮೀನು ಖರೀದಿಗೆ ಕರ್ನಾಟಕ ಬ್ಯಾಂಕ್ ಇಂದ 7.5 ಕೋಟಿ ಸಾಲ ಸೌಲಭ್ಯ …..ಇಂದೇ ಅರ್ಜಿ ಸಲ್ಲಿಸಿ | Karnataka Bank
ನಮಸ್ಕಾರ ಸ್ನೇಹಿತರೆ …. ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸ ಹಾಗು ಬ್ಯುಸಿನೆಸ್ ಮಾಡೋದನ್ನ ಬಿಟ್ಟು ಕೃಷಿ ಜಮೀನಿನ ಖರೀದಿಮೇಲೆ ಎಲ್ಲರ ಆಸಕ್ತಿ ಇದ್ದು ಹಣ ಇದ್ದವರು ಕೃಷಿ ಭೂಮಿ ಕರಿ ಮಾಡುವುದರಮೇಲೆ ಬಂಡವಾಳವನ್ನು ಹೂಡಿಕೆ ಮಾಡುತ್ತಿದ್ದಾರೆ ಒಂದುಕಡೆ ಹಣ ಇದ್ದವರು ಈ ರೀತಿ ಮಾಡಿದರೆ ಹಣ ಇಲ್ಲದವರು ಎಲ್ಲಾದರೂ ಸಾಲ ಸೌಲಭ್ಯ ಸಿಗುತ್ತದಾ ಎಂದು ನೋಡುತ್ತಿದ್ದಾರೆ ಇಂತಹ ಸಮಯದಲ್ಲಿ ಈಗ ಬಡವರಿಗೆ ಹಾಗೂ ರೈತರಿಗೆ ಕರ್ನಾಟಕ ಬ್ಯಾಂಕ್ ಮೂಲಕ ಕೋಟಿ ಗಟ್ಟಲೆ ಹಣವನ್ನು ಸಾಲ…
-
4 ಚಕ್ರ ವಾಹನಕ್ಕೆ ₹3 ಲಕ್ಷ ಸಹಾಯಧನ – ಅರ್ಜಿ ಸಲ್ಲಿಸುವ ವಿಧಾನ – ಸಬ್ಸಿಡಿ ಯೋಜನೆ | SE ST SCHEME
ಹಲೋ ಸ್ನೇಹಿತರೆ ಎಲ್ಲರಿಗೂ ನಮಸ್ಕಾರ , ಸರ್ಕಾರ ಕೊಡ್ತಿದೆ ಗುಡ್ ನ್ಯೂಸ್ ವಾಹನ ಖರೀದಿ ಮಾಡಲು 3 ಲಕ್ಷದ ವರೆಗೆ ಸಹಾಯಧನ ಹೌದು ಸ್ನೇಹಿತರೆ ನಿಮಗೂ ಈ ಸಹಾಯಧನ ಬೇಕು ಅಂದ್ರೆ ಈಗಲೇ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಹಾಗೆ ಕೆಳಗೆ ಕಾಣಿಸುವ ಟೆಲಿಗ್ರಾಂ ಲಿಂಕ್ ಗೆ ಜಾಯಿನ್ ಆಗಿ ಅಲ್ಲಿ ಸಹಾಯಧನ ಪಡೆಯೋಕೆ ಬೇಕಾಗಿರುವ ಡೈರೆಕ್ಟ್ ಲಿಂಕ್ ಇದೆ ನೀವು ನೇರವಾಗಿ ಅರ್ಜಿಯನ್ನು ಸಲ್ಲಿಸಿ ಸಹಾಯಧನವನ್ನು ಪಡೆದುಕೊಳ್ಳಬಹುದು. Government Scheme for SC/ST Fish…