ಮಳೆಗಾಲದಲ್ಲಿ ಕರ್ನಾಟಕದ ರೈತರಿಗೆ ಬಂಪರ್ ಗುಡ್ ನ್ಯೂಸ್ ಇಲ್ಲಿದೆ…! Subsidy

ಮಳೆಗಾಲದಲ್ಲಿ ಕರ್ನಾಟಕದ ರೈತರಿಗೆ ಬಂಪರ್ ಗುಡ್ ನ್ಯೂಸ್ ಇಲ್ಲಿದೆ...! Subsidy

ಹಾಯ್ ಹಲೋ ಸ್ನೇಹಿತರೆ,,,,,, ಕರ್ನಾಟಕ ಸರ್ಕಾರವು ರೈತರ ಭವಿಷ್ಯ ಕಟ್ಟಿಕೊಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನ ಈಗಾಗಲೇ ಜಾರಿತಂದಿದೆ . ಇಂತಹ ಯೋಜನೆಯಲ್ಲಿ ಕರ್ನಾಟಕದ ರೈತರಿಗೆ ಮಿನಿ ಟ್ರಾಕ್ಟರ್ ಸೇರಿದಂತೆ ಬಂಪರ್ ಸಬ್ಸಿಡಿ ಯೋಜನೆಯನ್ನು 2025-26 ರಲ್ಲಿ ಪ್ರಾರಂಭವಾಗಿದೆ. ಯೋಜನೆಯ ಪ್ರಮುಖ ಉದ್ದೇಶ ಕರ್ನಾಟಕದ ರೈತರ ಅನೇಕ ಕೃಷಿ ಚಟುವಟಿಕೆಯಲ್ಲಿ ಸಬಲರನ್ನಾಗಿ ಮಾಡುವ ಗುರಿಯನ್ನ ಹೊಂದುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ . ಅನೇಕ ಬಡ ಕುಟುಂಬದ ರೈತರಿಗೆ ಉದ್ಯೋಗ ಸೃಷ್ಟಿಸುವ ಗುರಿಯನ್ನ ನಿರ್ವಹಿಸಿದೆ. ಇಂತಹ ಅನೇಕ ಯೋಜನೆಯನ್ನು ಹಲವಾರು […]