ಮಳೆ ಹಾನಿಗೆ ಸರ್ಕಾರದ ನೆರವು ಹೇಗೆ ಪಡೆಯುವುದು!…..1 ಲಕ್ಷ ರೂಪಾಯಿ ಸಹಾಯ | Home Subsidy

Natural Disaster Subsidy Scheme In Karnataka | ಮಳೆ ಹಾನಿಗೆ ಸರ್ಕಾರದ ನೆರವು ಹೇಗೆ ಪಡೆಯುವುದು!.....1 ಲಕ್ಷ ರೂಪಾಯಿ ಸಹಾಯ

ಹಲೋ ಸ್ನೇಹಿತರೆ …ಹೆಚ್ಚುತ್ತಿರುವ ಮಳೆಯಲ್ಲಿ ಸಾಕಷ್ಟು ಅವಾಂತರಗಳು ಪ್ರತಿಯೊಂದು ಊರಲ್ಲೂ ಸಂಭವಿಸುತ್ತಿವೆ ಇಂಥ ಸಮಯದಲ್ಲಿ ಮನೆ ಮಠಗಳು ಕೊಚ್ಚಿಕೊಂಡು ಹೋಗುವ ಅದೆಷ್ಟೋ ದೃಶ್ಯಗಳನ್ನು ನೋಡಿದ್ದೇವೆ ಇನ್ನು ಕೆಲವು ಮನೆಗಳು ಅರ್ಧ ಅರ್ಧ ಉಳಿದುಕೊಂಡು ಸರಿ ಮಾಡಿಸಲಾಗದೆ ಹಣವಿಲ್ಲದೆ ಹಾಗೆ ಒದ್ದಾಡುತ್ತಿರುತ್ತಾರೆ ಇಂಥವರಿಗಂತಲೇ ಈ ಒಂದು ಪರಿಹಾರ ಹಣವನ್ನು ಬಿಟ್ಟಿದ್ದು ನೀವು ಸಹ ಅರ್ಜಿಯನ್ನು ಸಲ್ಲಿಸಿ ಹಣವನ್ನು ಪಡೆದುಕೊಳ್ಳಬಹುದು ಈ ಕೆಳಗೆ ಲಿಂಕ್ ಇದೆ ಅಪ್ಲೈ ಮಾಡಿ. Anugraha yojana subsidy Join Telegram Channel 💬 Join […]

ಮರಣ ಹೊಂದಿದ ಜಾನುವಾರುಗಳಿಗೆ ಪರಿಹಾರ ಘೋಷಿಸಿದ ಕರ್ನಾಟಕ ಸರ್ಕಾರ । Anugraha yojane

ಮರಣ ಹೊಂದಿದ ಜಾನುವಾರುಗಳಿಗೆ ಪರಿಹಾರ ಘೋಷಿಸಿದ ಕರ್ನಾಟಕ ಸರ್ಕಾರ । Anugraha yojane

ಹಲೋ ವೀಕ್ಷಕರೇ ಇಲ್ಲಿ ನೋಡಿ …. ನಿಮಗೆ ಸರ್ಕಾರ ಗುಡ್ ನ್ಯೂಸ್ ಕೊಡ್ತಾ ಇದೆ ಅದು ಏನು ಅಂದ್ರೆ ನಿಮ್ಮ ಮನೆಯ ಜಾನುವಾರುಗಳು , ಎಮ್ಮೆ , ಕೋಣಗಳು , ಅನಿರೀಕ್ಷಿತ ಸಾವನೊಪ್ಪಿದರೆ ಅನುಗ್ರಹ ಯೋಜನೆಯಲ್ಲಿ ಸಹಾಯಧನವನ್ನು ಕೊಡುತ್ತಾ ಇದ್ದಾರೆ. ನಿಮಗೂ ಈ ಸಹಾಯ ಧನ ಬೇಕು ಅಂದ್ರೆ ಕೆಳಗೆ ಕಾಣಿಸುವ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ. Anugraha yojana subsidy Join Telegram Channel 💬 Join Whatsapp Channel ಕರ್ನಾಟಕ ಸರ್ಕಾರವು ಜಾನುವಾರುಗಳು […]