ಸಿ.ಎಂ ಸಿದ್ದರಾಮಯ್ಯ ಅವರು ಕರ್ನಾಟಕದ ಎಲ್ಲಾ ಮಹಿಳೆಯರಿಗೆ ಸಿಹಿ ಸುದ್ದಿಯನ್ನ ಕೊಟ್ಟಿದ್ದಾರೆ. ಮಹಿಳಿಯರ ಆರ್ಥಿಕ ನೆರವಿಗಾಗಿ ಈಗಾಗಲೇ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಹಾಗು ಇಂತಹ ಸರ್ಕಾರದ ನಿರ್ಧಾರಗಳು ಕರ್ನಾಟಕದ ಪ್ರತಿ ಮಹಿಳೆಯರ ಕುಟುಂಬಗಳ ಆದಾಯವನ್ನ ಹೆಚ್ಚಿಸುತ್ತದೆ. ಪೆಂಡಿಂಗ್ ಇರುವ ಗೃಹಲಕ್ಷ್ಮಿ ಹಣದ ಬಗ್ಗೆ ಮಹತ್ವದ ಆದೇಶ ಹೊರಡಿಸಿದ್ದಾರೆ.
Gruha Lakshmi March April May payment In Kannada 2025
ಗುರುಹಾಲಕ್ಷ್ಮಿ ಯೋಜನೆಯ ವಿಳಂಬ :-
ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯು ಕೆಲವು ತಿಂಗಳಿನಿಂದ ಹಣ ಖಾತೆಗೆ ಜಮಾ ಆಗಿಲ್ಲ ಅಂದರೆ ಮಾರ್ಚ್ , ಏಪ್ರಿಲ್ ,ಮತ್ತು ಮೇ ತಿಂಗಳಲ್ಲಿ ಮಹಿಳೆಯರಿಗೆ ಹಣ ಸರ್ಕಾರದಿಂದ ಜಮಾ ಆಗಿಲ್ಲ ಎಂದು ಮಹಿಳೆಯರು ಸೇವಾ ಕೇಂದ್ರ ಗಳಿಗೆ ಭೇಟಿನೀಡಿ ಯೋಜನಾ ಹಣ ವಿಳಂಬದ ಬಗ್ಗೆ ಮಾಹಿತಿಯನ್ನ ವಿಚಾರಿಸುತ್ತಿದರೆ.

ಇದನ್ನ ಓದಿರಿ : ನಿಮ್ಮ ಜಮೀನಿನ ಸರ್ವೆ ನಕ್ಷೆ ಈಗ ಮೊಬೈಲ್ನಲ್ಲಿ – ಉಚಿತ ಸೇವೆ!
ಸಿ.ಎಂ ಅವರ ಮಹತ್ವದ ಘೋಷಣೆ :-
ತಾತ್ಕಾಲಿಕ ತಾಂತ್ರಿಕ ಸಮಸ್ಯೆ ಇಂದಾಗಿ ಈ ಯೋಜನೆಯ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಜಮಾ ಮಾಡಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟನೆ ಹೇಳಿಕೆಯೊಂದನ್ನ ನೀಡಿದ್ದಾರೆ. ಮಹಿಳೆಯರ ಆಕ್ರೋಶ ವನ್ನ ಪರಿಗಣಿಸಿದ ಸರ್ಕಾರವು ಅತೀ ಶೀಘ್ರದಲ್ಲಿ ಬಾಕಿ ಇರುವ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುವುದೆಂದು ಬರವರೆಯನ್ನ ಕೊಟ್ಟಿದಾರೆ.
ಪ್ರಯೋಜನೆಗಳು :-
- ಗೃಹಲಕ್ಷ್ಮಿ ಯೋಜನೆಇಂದ ಅನೇಕ ಮಹಿಳೆಯರಿಗೆ ಆರ್ಥಿಕವಾಗಿ ನೆರ್ಸವು ನೀಡುತ್ತಿದೆ.
- ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಬಹುದಾಗಿದೆ.
- ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸುತದ್ದೆ ಬಡತನವನ್ನ ನಿರ್ಮೂಲನೆಯಾಗುತದ್ದೆ
- ಮಹಿಳೆಯರ ಮಕ್ಕಳ ಶಿಕ್ಷಣಕ್ಕೆ ಪ್ರಯೋಜನಕಾರಿಯಾಗಿದೆ.
ಈ ಯೋಜನೆಗೆ ಹೊಸದಾಗಿ ಅರ್ಜಿ ಹಾಕಲು ಮಾನದಂಡಗಳು :-
ಹೊಸದಾಗಿ ಅರ್ಜಿ ಹಾಕಲು ಮಾನದಂಡಗಳನ್ನ ನೋಡೋದಾದ್ರೆ
ಕರ್ನಾಟಕ ಒನ್ , ಗ್ರಾಮ ಒನ್ , ಬಾವೋಜಿ ಸೇವಾ ಕೇಂದ್ರ ಗಳಿಗೆ ಹೋಗಿ ಈ ಯೋಜನೆಯ ಬಗ್ಗೆ ಎಲ್ಲ ವಿವರವನ್ನ ತಿಳಿದು ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದು
ಪ್ರಮುಖ ದಾಖಲೆಗಳು:-
- ಆಧಾರ್ ಕಾರ್ಡ್
- ಪಾಸ್ ಬುಕ್
- ಪತಿಯ ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಪಡಿತರ ಚೀಟಿ
ಎಲ್ಲ ದಾಖಲೆಗಳೊಂದಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ಸಲ್ಲಿಸಿ
ಇತರೆ ಯೋಜನೆ ಲಿಂಕುಗಳು :-
- 2025 ರಲ್ಲಿ ರೈತರ ಅಭಿವೃದ್ಧಿಗೆ ಬಂಪರ್ ಗಿಫ್ಟ್: ಪ್ರತಿಯೊಬ್ಬನಿಗೂ ಕೃಷಿ ಬೆಂಬಲ ಬೆಲೆ !!!
- ನಿಮ್ಮ ಜಮೀನಿನ ಸರ್ವೆ ನಕ್ಷೆ ಈಗ ಮೊಬೈಲ್ನಲ್ಲಿ – ಉಚಿತ ಸೇವೆ!
- ಸರ್ಕಾರದ ಯೋಜನೆಗಳ ಲಾಭ ಪಡೆಯಲು ಕಡ್ಡಾಯವಾದ 8 ಕಾರ್ಡ್ಗಳ ಮಾಹಿತಿ ಇಲ್ಲಿದೆ! CARD
- ಮಳೆಗಾಲದಲ್ಲಿ ಕರ್ನಾಟಕದ ರೈತರಿಗೆ ಬಂಪರ್ ಗುಡ್ ನ್ಯೂಸ್ ಇಲ್ಲಿದೆ…! Subsidy