ಫ್ರೆಂಡ್ಸ್ ಈ ಲೇಖನದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಪ್ರಸಿದ್ಧ ಕವಿಯಾದ ದ. ರಾ. ಬೇಂದ್ರೆಯವರ ಬಗ್ಗೆ ತಿಳಿಸಿ ಕೊಡ್ತಾ ಇದೀನಿ. ದ. ರಾ. ಬೇಂದ್ರೆ ಅವರು ಕನ್ನಡದ ನವೋದಯ ಕಾಲದ ಶ್ರೇಷ್ಠ ಕವಿಯಾಗಿದ್ದು ಸಾಹಿತ್ಯಚಿಂತಕರು ಆಗಿದ್ದರು
Dara Bendre Information In Kannada

ದ. ರಾ. ಬೇಂದ್ರೆ ಅವರ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನವನ್ನು ನೀಡಿದ್ದರು ಅವರ ಕಾವ್ಯಗಳಲ್ಲಿಭಾವನಾತ್ಮಕತೆ ಮತ್ತು ಭಾರತೀಯ ತತ್ವಚಿಂತನೆಗಳಲ್ಲಿ ಉಲ್ಲೇಜಿಸಲಾಗಿದೆ.
ಇವರು ಕನ್ನಡಕ್ಕೆ ಹಲವು ರೀತಿಯ ಕೊಡುಗೆಗಳನ್ನು ನೀಡಿದ್ದಾರೆ ದ. ರಾ. ಬೇಂದ್ರೆ ಅವರ ಅಂಕಿತನಾಮ ಅಂಬಿಕಾತನಯದತ್ತ ಹಲವು ಕವನಗಳು ಈ ತತ್ವನಾಮದಿಂದಲೇ ಪ್ರಕಟಿಸಲಾಗಿದೆ
ದ. ರಾ. ಬೇಂದ್ರೆಯವರ ಬಗ್ಗೆ ಸಂಪೂರ್ಣ ಮಾಹಿತಿ :-
ಪೂರ್ಣ ಹೆಸರು:-
- ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಜನನ:-
- ಜನವರಿ 31-1896
ತಂದೆ :-
- ರಾಮಚಂದ್ರ ಬೇಂದ್ರೆ
ತಾಯಿ :-
- ಅಂಬಿಕಾ
ಜನಿಸಿದ ಸ್ಥಳ :-
- ಕರ್ನಾಟಕದ ಧಾರವಾಡದಲ್ಲಿ ಜನಿಸಿದದು
ಮರಣ:-
- ಅಕ್ಟೊಬರ್ 26-1981 ರಲ್ಲಿ ಮುಂಬೈ ನಲ್ಲಿ ಮರಣ ಹೊಂದಿದರು

ಬೇಂದ್ರೆಯವರ ಶಿಕ್ಷಣ :-
- ಪ್ರಾಥಮಿಕ ಶಿಕ್ಷಣ
- ಪ್ರೌಢಶಿಕ್ಷಣ
- ಬಿ ಎ ಪದವಿ ಶಿಕ್ಷಣ
- ಇಂಗ್ಲಿಷ್, ಸಂಸ್ಕೃತ, ಕನ್ನಡ ಸಾಹಿತ್ಯ ಅಧ್ಯಯನದಲ್ಲಿ ಪರಿಣಿತಿ ಪಡೆದಿದ್ದರು
ಪ್ರಮುಖ ಪ್ರಶಸ್ತಿಗಳು:-
- ಜ್ಞಾನಪೀಠ ಪ್ರಶಸ್ತಿ
- ಪದ್ಮಶ್ರೀ ಪ್ರಶಸ್ತಿ
- ಕರ್ನಾಟಕದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ
- ರಾಜ್ಯೋತ್ಸವ ಪ್ರಶಸ್ತಿ
- ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ
ಪ್ರಮುಖ ಕವನಸಂಕಲನ:-
- ನಾಕು ತಂತಿ
- ಮೂರ್ತಿ
- ಗಂಗಾವಿ
- ಸಾತ್ತ್ವಿಕ
- ಅಂಬಿಕಾತನಯದತ್ತ ಕಾವ್ಯಗಳು
- ಪ್ರೇಮಾ
- ಶ್ರೀರಂಗ
- ಉಯ್ಯಾಲೆ
ಪ್ರಮುಖ ಗದ್ಯ ಸಾಹಿತ್ಯಗಳು :-
- ಕಾವ್ಯ ತಾತ್ವಿಕತೆಯ ಕುರಿತು ಬೃಹತ್ ಲೇಖನಗಳು
- ಭಾಷಣಗಳು
- ವಿಮರ್ಶಾತ್ಮಕ ಬರಹಗಳು
ಬೇಂದ್ರೆಯವರು ಕನ್ನಡಕ್ಕೆ ನೀಡಿರುವ ಕೊಡಿಗೆ:-
ನವೋದಯ ಸಾಹಿತ್ಯ ಬೆಳವಣಿಗೆಯ ಪಿತಾಮಹರು
ಕನ್ನಡ ಭಾಷೆಗೆ ರಾಷ್ಟ್ರೀಯ ಮಟ್ಟದ ಗೌರವ
ಹಲವಾರು ಕವಿಗಳಿಗೆ ಪ್ರೇರಣೆಯಾದರು
ಸಾಹಿತ್ಯ ಪರಿಷತ್ತಿಗೆ ಬೃಹತ್ ಸೇವೆ ಸಲ್ಲಿಸಿದ್ದರು

ಬೇಂದ್ರೆಯವರ ವೈಯಕ್ತಿಕ ಜೀವನ:-
ಬೇಂದ್ರೆ ಅವರು ಒಂದು ದೊಡ್ಡ ಕುಟುಂಬವನ್ನು ಹೊಂದಿದ್ದರು. ಅವರ ಹೆಂಡತಿ ಕಮಲಾಬಾಯಿ ಅವರು ಅವರ ಎಲ್ಲಾ ಪ್ರಯತ್ನಗಳಲ್ಲಿ ಅವರಿಗೆ ಉತ್ತಮ ಬೆಂಬಲವನ್ನು ನೀಡಿದರು. ಅವರಿಗೆ 4 ಗಂಡು ಮತ್ತು 7 ಹೆಣ್ಣು ಮಕ್ಕಳನ್ನು ಹೊಂದಿದ್ದರು. ಕಮಲಾಬಾಯಿ ಬೇಂದ್ರೆಯವರ ಜೀವನದ ಆಧಾರಸ್ತಂಭವಾಗಿದ್ದರು.
ಬೇಂದ್ರೆಯವರು ತಮ್ಮ ಮಕ್ಕಳಿಗಾಗಿ ಮಕ್ಕಳ ಕವಿತೆಯನ್ನು ಬರೆದಿದ್ದರು ಅವರ ಭಾವನಾತ್ಮಕ ಕವಿತೆಗಳಲ್ಲಿ ಕುಟುಂಬದ ಮಮತೆ, ತಾಯಿತನ, ಪತ್ನಿಪ್ರೇಮ, ಪೋಷಕರ ಪ್ರೀತಿ ಎಲ್ಲವೂ ಸೂಕ್ಷ್ಮವಾಗಿ ಉಲ್ಲೇಖಿಸಿದ್ದರು.
ಇತರೆ ಹುದ್ದೆಗಳ ಲಿಂಕುಗಳು :-
ವಿಶ್ವ ಪರಿಸರ ದಿನಾಚರಣೆಯ ಬಗ್ಗೆ ನಿಮಗೂ ತಿಳಿದಿರಲಿ ಈ ಮಾಹಿತಿ