ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ…. ಹಿಂದೆಲ್ಲ ನೀರಿನ ಮೂಲಗಳು ಕೆರೆ ಹೊಳೆ ಕಾಲುವೆ ಬಾವಿ ಹೀಗೆ ಈಗ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೋರ್ವೆಲ್ ತೇಗಿಸುತ್ತಿದ್ದಾರೆ. ಆದರೂ ಸಹ ಬೋರ್ವೆಲ್ ನಲ್ಲಿ ಬರುವ ನೀರು ಬಾವಿಯಲ್ಲಿ ಸಿಗುವ ನೀರಿಗಿಂತ ತುಂಬಾನೇ ಭಿನ್ನವಾಗಿದ್ದು ಸಾಕಷ್ಟು ಜನ ಬಾವಿ ನೀರನ್ನು ಇಷ್ಟ ಪಡುತ್ತಾರೆ ಆಟೇ ಅಲ್ಲ ಇದು ಆರೋಗ್ಯಕರವೂ ಹೌದು ಇದೀಗ ಈ ಬಾವಿಯನ್ನು ತೆಗಿಸಲು ಸರ್ಕಾರದಿಂದ ಸಬ್ಸಿಡಿ ಯೋಜನೆಯನ್ನು ಜಾರಿಗೆ ತಂದಿದ್ದು ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಬಹುದು….Read More
Category Archives: ಯೋಜನೆಗಳು
ಯೋಜನೆಗಳು , schemes in kannada
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …..ಸರ್ಕಾರ ಗರ್ಭಿಣಿ ಮಹಿಳೆಯರಿಗೆ ಮಾತೃ ಪೂರ್ಣ ಯೋಜನೆ ಅಡಿಯಲ್ಲಿ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ ಇದರ ಬಗ್ಗೆ ಈ ಕೆಳಗೆ ಹಂತ ಹಂತ ವಾಗಿ ಮಾಹಿತಿಯನ್ನು ತಿಳ್ಸಿಕೊಡ್ತಿವಿ ಈ ಮಾಹಿತಿಯನ್ನು ಶೇರ್ ಮಾಡಿ. Matru Purna Yojana In Kannada Join Telegram Channel 💬 Join Whatsapp Channel ಮಾತೃ ಪೂರ್ಣ ಯೋಜನೆ ಕರ್ನಾಟಕ ಸರ್ಕಾರದಿಂದ ಗರ್ಭಿಣಿ ಮತ್ತು ಸ್ತನ್ಯಪಾನ ಮಾಡುವ ತಾಯಂದಿರಿಗೆ ಪೋಷಕಾಂಶಯುಕ್ತ ಆಹಾರವನ್ನು ಉಚಿತವಾಗಿ ನೀಡುವ ಒಂದು…Read More
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ಈ ಲೇಖನದಲ್ಲಿ ಒಂದೊಳ್ಳೆ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಯಾರಿಗೆಲ್ಲ ಈ ಯೋಜನೆಯ ಬಗ್ಗೆ ಮಾಹಿತಿ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಈ ಮಾಹಿತಿಯನ್ನು ನೀಮ್ಮ ಎಲ್ಲ ಫ್ರೆಂಡ್ಸ್ ಗು ಶೇರ್ ಮಾಡಿ ಹಾಗು ಏಳಗೆ ಕಾಣಿಸುವ ಟೆಲಿಗ್ರಾಮ್ ಪೇಜ್ ಗೆ ಜಾಯಿನ್ ಆಗಿ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ. Swavalambi Sarathi 2025-26 Karnataka ಸ್ವಾವಲಂಬಿ ಸಾರಥಿ ಯೋಜನೆ ಪರಿಚಯ:- ಈ ಯೋಜನೆಯ ಬಗ್ಗೆ ಈ ಕೆಳಗೆ ಪರಿಚಯವನ್ನು…Read More
ಹಲೋ ಫ್ರೆಂಡ್ಸ್ … ಎಲ್ಲರಿಗೂ ನಮಸ್ಕಾರ .. ರೈತರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್ ನೀವು ರೈತರಾಗಿದ್ದರೆ ತಪ್ಪದೆ ಈ ಮಾಹಿತಿಯನ್ನು ಕೊನೆಯತನಕ ಓದಿ .. ಖಾತೆ ಜಮೀನು ಆಗಿರಲಿ ಬಗರ್ ಹುಕುಂ ಅಥವಾ ಗೋಮಾಳ ಜಮೀನು ಆಗಿರಲಿ ಸರ್ಕಾರದಿಂದ 2 ಲಕ್ಷ ಸಬ್ಸಿಡಿಯನ್ನು ಅಡಿಕೆ ಬೆಳೆಗಾರರಿಗೆ ಸಬ್ಸಿಡಿ ಕೊಡ್ತಿದ್ದಾರೆ ನಿಮಗೂ ಈ ಯೋಜನೆಯ ಲಾಭ ಬೇಕು ಅಂದ್ರೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ . Areca Tree Subsidy In Karnataka ಯೋಜನೆಯ ಉದ್ದೇಶ…Read More
ಹಲೋ ಸ್ನೇಹಿತರೆ ….ಎಲ್ಲರಿಗೂ ನಮಸ್ಕಾರ… ಪ್ರತಿಯೊಬ್ಬ ರೈತರಿಗೆ ಇಲ್ಲಿದೆ ಕೃಷಿ ಇಲಾಖೆಯಿಂದ ಸಿಹಿ ಸುದ್ದಿ ಈ ಕೆಳೆಗೆ ಹಂತ ಹಂತ ವಾಗಿ ಮಾಹಿತಿಯನ್ನು ನೀಡಲಾಗಿದ್ದು ನೀವು ಸಹ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. Sprinkler Pipes Subsidy ಯೋಜನೆಯ ಅರ್ಹತೆ ಮತ್ತು ಉದ್ದೇಶ:- ಈ ಯೋಜನೆಯ ಅರ್ಹತೆ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ ಈ ಯೋಜನೆಗೆ ಯಾರು ಅರ್ಹರು ಎಂದು ಮಾಹಿತಿಯನ್ನ ಹಂತವಾಗಿ ಈ ಕೆಳಗೆ ತಿಳಿಸಲಾಗಿದೆ. ಗುರಿ: ಡ್ರಿಪ್/ಸ್ಪ್ರಿಂಕ್ಲರ್ ನೀರಾವರಿ, ನೀರಿನ ಉಳಿತಾಯ ಮತ್ತು…Read More
ಹಲೋ ಫ್ರಂಡ್ಸ್ ಎಲ್ಲರಿಗೂ ನಮಸ್ಕಾರ …..ಪ್ರಧಾನಮಂತ್ರಿ ಆವಾಸ್ ಯೋಜನೆಯ ಅರ್ಜಿ ಸಲ್ಲಿಸಲು ಕೊನೆಯ ದಿನ ಬಂದೆ ಬಿಡ್ತು ..ನೀವು ಇಂದೇ ಅರ್ಜಿ ಸಲ್ಲಿಸಿ ಮನೆ ಹಾಗು ಸೈಟ್ ಪಡೆದುಕೊಳ್ಳಿ. ನಿಮಗೂ ಮನೆ ಸೈಟ್ ಬೇಕು ಅಂದ್ರೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿ. pradhan mantri awas yojana apply online PMAY ಯೋಜನೆಯ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು:- ಈ ಕೆಳಗಿನ ವೈಶಿಷ್ಟ್ಯಗಳು ಮತ್ತು ಪ್ರಯೋಜನವನ್ನು ನೀವು ಪಡೆಯಬಹುದು ಇದರ ಕುರಿತು ಈ…Read More
ಹಲೋ ಸ್ನೇಹಿತರೆ …ಹೆಚ್ಚುತ್ತಿರುವ ಮಳೆಯಲ್ಲಿ ಸಾಕಷ್ಟು ಅವಾಂತರಗಳು ಪ್ರತಿಯೊಂದು ಊರಲ್ಲೂ ಸಂಭವಿಸುತ್ತಿವೆ ಇಂಥ ಸಮಯದಲ್ಲಿ ಮನೆ ಮಠಗಳು ಕೊಚ್ಚಿಕೊಂಡು ಹೋಗುವ ಅದೆಷ್ಟೋ ದೃಶ್ಯಗಳನ್ನು ನೋಡಿದ್ದೇವೆ ಇನ್ನು ಕೆಲವು ಮನೆಗಳು ಅರ್ಧ ಅರ್ಧ ಉಳಿದುಕೊಂಡು ಸರಿ ಮಾಡಿಸಲಾಗದೆ ಹಣವಿಲ್ಲದೆ ಹಾಗೆ ಒದ್ದಾಡುತ್ತಿರುತ್ತಾರೆ ಇಂಥವರಿಗಂತಲೇ ಈ ಒಂದು ಪರಿಹಾರ ಹಣವನ್ನು ಬಿಟ್ಟಿದ್ದು ನೀವು ಸಹ ಅರ್ಜಿಯನ್ನು ಸಲ್ಲಿಸಿ ಹಣವನ್ನು ಪಡೆದುಕೊಳ್ಳಬಹುದು ಈ ಕೆಳಗೆ ಲಿಂಕ್ ಇದೆ ಅಪ್ಲೈ ಮಾಡಿ. Anugraha yojana subsidy ಕರ್ನಾಟಕ ಸರ್ಕಾರವು ಪ್ರಾಕೃತಿಕ ವೈಪರೀತ್ಯಗಳಿಂದ (ಭಾರೀ…Read More
ಹಲೋ ವೀಕ್ಷಕರೇ ಇಲ್ಲಿ ನೋಡಿ …. ನಿಮಗೆ ಸರ್ಕಾರ ಗುಡ್ ನ್ಯೂಸ್ ಕೊಡ್ತಾ ಇದೆ ಅದು ಏನು ಅಂದ್ರೆ ನಿಮ್ಮ ಮನೆಯ ಜಾನುವಾರುಗಳು , ಎಮ್ಮೆ , ಕೋಣಗಳು , ಅನಿರೀಕ್ಷಿತ ಸಾವನೊಪ್ಪಿದರೆ ಅನುಗ್ರಹ ಯೋಜನೆಯಲ್ಲಿ ಸಹಾಯಧನವನ್ನು ಕೊಡುತ್ತಾ ಇದ್ದಾರೆ. ನಿಮಗೂ ಈ ಸಹಾಯ ಧನ ಬೇಕು ಅಂದ್ರೆ ಕೆಳಗೆ ಕಾಣಿಸುವ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ. Anugraha yojana subsidy ಕರ್ನಾಟಕ ಸರ್ಕಾರವು ಜಾನುವಾರುಗಳು (ಹಸು, ಎಮ್ಮೆ, ಕುರಿ, ಮೇಕೆ) ಸಾವಿನ ಸಂದರ್ಭದಲ್ಲಿ ರೈತರಿಗೆ…Read More
ನಮಸ್ಕಾರ ಸ್ನೇಹಿತರೆ …. ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸ ಹಾಗು ಬ್ಯುಸಿನೆಸ್ ಮಾಡೋದನ್ನ ಬಿಟ್ಟು ಕೃಷಿ ಜಮೀನಿನ ಖರೀದಿಮೇಲೆ ಕೆಲವರ ಆಸಕ್ತಿ ಹೆಚ್ಚಾಗಿದೆ. ಕರ್ನಾಟಕ ರಾಜ್ಯದಲ್ಲಿ ಕೆಲವೇ ಬೆಳೆಗಳು ಹೆಚ್ಚಾಗಿ ಉತ್ಪದಾನೆ ಯಾಗುತ್ತಿದೆ ಇದನ್ನ ಪರಿಗಣಿಸಿದ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಕಾಳುಮೆಣಸು ಕೃಷಿ ಉತ್ಪದಾನೆ ಹೆಚ್ಚಿಸುವ ದೃಷ್ಟಿ ಇಂದ ಈ ಯೋಜನೆ ಜಾರಿಬಂದಿದೆ. ಪ್ರತಿಯೊಬ್ಬ ಕರ್ನಾಟಕ ರೈತರು ಈ ಯೋಜನೆಯನ್ನ ಸದುಪಯೋಗ ಪಡಿಸಿಕೊಳ್ಳಬೇಕು. Govt. Offers ₹1 Lakh for Pepper Farming ಈ…Read More
ನಮಸ್ಕಾರ ಸ್ನೇಹಿತರೆ …. ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸ ಹಾಗು ಬ್ಯುಸಿನೆಸ್ ಮಾಡೋದನ್ನ ಬಿಟ್ಟು ಕೃಷಿ ಜಮೀನಿನ ಖರೀದಿಮೇಲೆ ಎಲ್ಲರ ಆಸಕ್ತಿ ಇದ್ದು ಹಣ ಇದ್ದವರು ಕೃಷಿ ಭೂಮಿ ಕರಿ ಮಾಡುವುದರಮೇಲೆ ಬಂಡವಾಳವನ್ನು ಹೂಡಿಕೆ ಮಾಡುತ್ತಿದ್ದಾರೆ ಒಂದುಕಡೆ ಹಣ ಇದ್ದವರು ಈ ರೀತಿ ಮಾಡಿದರೆ ಹಣ ಇಲ್ಲದವರು ಎಲ್ಲಾದರೂ ಸಾಲ ಸೌಲಭ್ಯ ಸಿಗುತ್ತದಾ ಎಂದು ನೋಡುತ್ತಿದ್ದಾರೆ ಇಂತಹ ಸಮಯದಲ್ಲಿ ಈಗ ಬಡವರಿಗೆ ಹಾಗೂ ರೈತರಿಗೆ ಕರ್ನಾಟಕ ಬ್ಯಾಂಕ್ ಮೂಲಕ ಕೋಟಿ ಗಟ್ಟಲೆ ಹಣವನ್ನು ಸಾಲ…Read More