ಹಲೋ ನಮಸ್ಕಾರ ಸ್ನೇಹಿತರೆ …ಉದ್ಯೋಗ ಹುಡುಕುತ್ತಾ ಇರುವವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಲ್ಲಿ ನೇಮಕಾತಿ ನಡೆಸುತ್ತಿದ್ದಾರೆ. ಈ ನೇಮಕಾತಿಯ ಕುರಿತು ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಎಲ್ಲ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. SBI Probationary Officer Recruitment 2025 Vidyasiri Scholarship Join Telegram Channel 💬 Join Whatsapp […]
ನಿಮ್ಮ ಹಳೆಯ ನಾಣ್ಯಗಳನ್ನು ಸೆಲ್ ಮಾಡುವ ಮೂಲಕ ಹಣವನ್ನು ಗಳಿಸುವ ಬಗ್ಗೆ ಈ ಕೆಳಗಿನ ಅಲೇಖನದಲ್ಲಿ ಮಾಹಿತಿಯನ್ನು ತಿಳಿಸಿ ಕೊಡ್ತಿನಿ ಈ ಲೇಖನವನ್ನು ಕೊನೆಯ ತನಕ ನೋಡಿ ಹಾಗೆ ಈ ಮಾಹಿತಿಯನ್ನು ಶೇರ್ ಮಾಡಿ Old Coins Selling In Karnataka ನಿಮ್ಮ ನಾಣ್ಯವನ್ನು ಮಾರಾಟ ಮಾಡುವ ಮುನ್ನ ಈ ಕೆಳಗಿನ ಮಾಹಿತಿಯನ್ನು ತಿಳಿದುಕೊಳ್ಳಿ Vidyasiri Scholarship Join Telegram Channel 💬 Join Whatsapp Channel ನೀವು ಸಹ ಹಣ ಗಳಿಸಬಹುದು :- ನೀವು ಹಳೆಯ […]
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …. ನಿಮಗಿದೆ ಇಲ್ಲಿ ಗುಡ್ ನ್ಯೂಸ್ ನೀವೇನಾದ್ರು ಈಗತಾನೇ ಶಾಲಾ ಕಾಲೇಜು ಮೆಟ್ಟಿಲು ಹತ್ತಿದ್ದೀರಾ ಹಾಗಿದ್ದರೆ ವಿದ್ಯಾಸಿರಿ ವಿದ್ಯಾರ್ಥಿವೇತನದ ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲ್ಲಿಸಲು ಶುರುವಾಗುತ್ತಿದೆ ನಿಮಗೂ ಸಹ ವಿದ್ಯಾರ್ಥಿ ವೇತನ ಬೇಕು ಅಂದ್ರೆ ಈ ಮಾಹಿತಿಯನ್ನು ನಿಮ್ಮ ಗೆಳೆಯ ಗೆಳತಿಯರಿಗೆ ಶೇರ್ ಮಾಡಿ ಹಾಗೆ ಈ ಮಾಹಿತಿಯನ್ನು ಕೊನೆಯ ತನಕ ಓದಿರಿ … Vidyasiri Scholarship Join Telegram Channel 💬 Join Whatsapp Channel ವಿದ್ಯಾಸಿರಿ ವಿದ್ಯಾರ್ತಿ […]
ಹಲೋ ನಮಸ್ಕಾರ ಸ್ನೇಹಿತರೆ … ಉದ್ಯೋಗ ಹುಡುಕುತ್ತಾ ಇರುವವರಿಗೆ ಇಲಾಖೆಯಲ್ಲಿ ನೇಮಕಾತಿ ನಡೆಸುತ್ತಿದ್ದಾರೆ. ಈ ನೇಮಕಾತಿಯ ಕುರಿತು ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಎಲ್ಲ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ISRO Recruitment 2025 ಸಂಸ್ಥೆಯ ಹೆಸರು :– ISRO Recruitment 2025 ಹುದ್ದೆ ಹೆಸರು :- ವಿಜ್ಞಾನಿ/ಇಂಜಿನಿಯರ್ ‘SC’ ಒಟ್ಟು […]
ಈ ಯೋಜನೆಯ ಸಬ್ಸಿಡಿ ನಿಮಗೂ ಬೇಕು ಅಂದರೆ ಈಗಲೇ ಈ ಪೋಸ್ಟ್ ಅನ್ನ ಶೇರ್ ಮಾಡಿ … ಕರ್ನಾಟಕ ಸರ್ಕಾರವು ಗೃಹಿಣಿಯರು ಮತ್ತು ಮಹಿಳಾ ಉದ್ಯಮಿಗಳಿಗೆ ಉಪ್ಪಿನಕಾಯಿ ತಯಾರಿಕೆ ಮತ್ತು ಇತರ ಗೃಹ-ಆಧಾರಿತ ವ್ಯವಸ್ಥೆಗಳನ್ನು ಪ್ರಾರಂಭಿಸಲು ₹1 ಲಕ್ಷ ಸಬ್ಸಿಡಿ + ₹2,000 ಮಾಸಿಕ ಸಹಾಯಧನ ನೀಡುತ್ತಿದೆ. ಇದರ ಬಗ್ಗೆ ವಿವರಗಳನ್ನು ಈ ಕೆಳಗೆ ವಿವಿಧ ಹಂತಗಳಲ್ಲಿ ತಿಳಿಸಿ ಕೊಡಲಾಗಿದೆ . ಈ ಯೋಜನೆಯ ಹೆಸರು :- ಶ್ರೀಮತಿ ಸಂಪದ್ಗೆ ಸಹಾಯ” (ಮಹಿಳಾ ಸಬಲೀಕರಣ ಯೋಜನೆಯ ಭಾಗ) ಈ ಯೋಜನೆಗೆ ಅರ್ಹತೆ ಮತ್ತು ಬೇಕಾಗುವ […]
ನಮಸ್ಕಾರ ಕರ್ನಾಟಕ ಸ್ನೇಹಿತರೇ ಇಂದಿನ ಈ ಲೇಖನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕರ್ನಾಟಕ ರಾಜ್ಯದ ಎಲ್ಲ ಮಹಿಳೆಯರಿಗೆ ಸಿಹಿ ಸುದ್ದಿಯನ್ನ ಕೊಟ್ಟಿದ್ದಾರೆ. ಹೌದು ಸ್ನೇಹಿತರೆ 19,20 ಕಂತಿನ ಹಣ ಈಗಾಗಲೇ ಜಮಾ ಆಗಿದೆ ಆದರೆ ಕೆಲವು ಮಹಿಳೆಯರಿಗೆ 20 ನೇ ಕಂತಿನ ಹಣ ಅವರ ಖಾತೆಗೆ ಜಮಾ ಆಗಿಲ್ಲ 20 ಮತ್ತು 21 ನೇ ಕಂತಿನ ಹಣವನ್ನು ಜಮೆ ಮಾಡುವುದಾಗಿ ಇದೀಗ ಘೋಷಣೆ ಮಾಡಿದ್ದು ಅರ್ಹ ಅಭ್ಯರ್ಥಿಗಳಿಗೆ ಈ ಹಣ […]
ಕರ್ನಾಟಕ ಸರ್ಕಾರದಿಂದ ಕಟ್ಟಡ ಕಾರ್ಮಿಕ ಕಾರ್ಡ್ ಇರುವ ಅಭ್ಯರ್ಥಿಗಳು ಸಿಹಿ ಸುದ್ದಿ,,,,ಆತ್ಮೀಯ ಸ್ನೇಹಿತರೇ ಅನೇಕ ವರ್ಷಗಳಿಂದ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಮಕ್ಕಳಗೆ ಸಹಾಯನಿಡಿಯನ್ನ ಕೊಡುತ್ತ ಬಂದಿದೆ,,,ಅದೇ ರೀತಿ 2025 ನೇ ಸಾಲಿನಲ್ಲಿ ಕಾರ್ಮಿಕರ ಕಾರ್ಡ್ ಇದ್ದವರ ಕುಟುಂಬದಲ್ಲಿ ಮದುವೆಗೆ ₹ 60,000 ಧನ ಸಹಾಯ ಸಿಗ್ತಿದೆ.ಇಂತಹ ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ಕಾರ್ಮಿಕರು ಸದುಪಯೋಗ ಪಡ್ಕೊಳ್ಬೇಕು. ನೀವೇನಾದ್ರು ಇನ್ನು ಕಟ್ಟಡ ಕಾರ್ಮಿಕರ ಕಾರ್ಡ್ ಮಾಡಿಸಿಲ್ಲ ಅಂದ್ರೆ ಇಂದೇ ಅರ್ಜಿ ಹಾಕಿ ಕಾರ್ಡ್ ಪಡ್ಕೊಂಡು ನಿಮ್ಮ ಅರೋಗ್ಯದ […]
ಹಲೋ ಫ್ರೆಂಡ್ಸ್ ,,, ಎಲ್ಲರಿಗೂ ನಮಸ್ಕಾರ …..ಸರ್ಕಾರ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯಲ್ಲಿ ವಾರ್ಷಿಕ 48000 ಸಾವಿರ ಹಣವನ್ನು ಕೊಡ್ತಿದ್ದಾರೆ. ಈ ಮಾಹಿತಿ ಎಷ್ಟೋ ಜನರಿಗೆ ಗೊತ್ತೆ ಇಲ್ಲ ನಿಮಗೂ ಈ ಯೋಜನೆಯ ಮಾಹಿತಿ ಬೇಕು ಅಂದ್ರೆ ಈ Yes ಅಂತ ಕಮೆಂಟ್ ಮಾಡಿ. ಯೋಜನೆಯ ಉದ್ದೇಶ :- ಮಹಿಳಾ ಮತ್ತು ಮಕ್ಕ ಅಭಿವೃದ್ಧಿ ಇಲಾಖೆ ಇಂದ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಎಷ್ಟೋ ಜನಕ್ಕೆ ಈ ಯೋಜನೆ ಬಗ್ಗೆ ಗೊತ್ತೇ […]
ಫ್ರೆಡ್ಸ್ ಮಾರ್ಕೆಟ್ ಗೆ ಬಂದಿದೆ ಹೊಚ್ಚ ಹೊಸ ಮಷಿನ್ ಈ ಮಷಿನ್ ಇಂದ ನೀವು ಪ್ರಾಣಿಗಳಿಗೆ ಆಹಾರ ತಯಾರಿಕೆ ಮಾಡೋದು ತುಂಬಾನೇ ಸುಲಭ ಈ ಮಷಿನ್ ನಿಮಗೂ ಬೇಕು ಅಂದ್ರೆ ಈಗಲೇ ಕಾಮೆಂಟ್ ಮಾಡಿ ಈ ಮಷಿನ್ ಖರೀದಿ ಮಾಡಲು ಈ ಕೆಳಗಿನ ಹಂತವನ್ನು ಫಾಲೋ ಮಾಡಿ. ಈ ಮಷಿನ್ ಹೇಗೆ ಕೆಲಸ ಮಾಡುತ್ತದೆ?:- ಈ ಮಷಿನ್ ನ ವಿಶೇಷತೆ :- ಮುಖ್ಯ ವಿಶೇಷತೆಗಳು: 🔥 ವಿಶೇಷ ಆಫರ್ ಬೆಲೆ ! ✅ ಬೆಲೆ: ₹15,000 ಮಾತ್ರ (ಸ್ಟಾಕ್ ಲಿಮಿಟೆಡ್)✅ ಉಚಿತ […]
ಹಲೋ ಸ್ನೇಹಿತರೆ ಇಲ್ಲಿ ನೋಡಿ ,,, ಸರಕಾರವು ಬಡ ಮತ್ತು ನಿರ್ಗತಿಕ ಕುಟುಂಬಗಳ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಹಣವನ್ನು ಕೊಡ್ತಿದ್ದಾರೆ ನಿಮಗೂ ಈ ಹಣಬೇಕು ಅಂದರೆ ಈಗಲೇ ಕನ್ಯಾಶ್ರೀ ಯೋಜನೆ ಅಂತ ಕಾಮೆಂಟ್ ಮಾಡಿ ಈ ಲೇಖನವನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ. ಶಿಕ್ಷಣ ಮತ್ತು ಮದುವೆಯನ್ನು ಪ್ರೋತ್ಸಾಹಿಸಲು “ಕನ್ಯಾಶ್ರೀ ಯೋಜನೆ” ಅನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ 8ನೇ ತರಗತಿ ಮತ್ತು ಪದವಿ (Degree) ಪೂರ್ಣಗೊಳಿಸುವ ಹುಡುಗಿಯರಿಗೆ ನಗದು ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಹಾಗಾದ್ರೆ ಎಷ್ಟು ಹಣ ಉಚಿತವಾಗಿ ಸಿಗುತ್ತಿದೆ, […]