ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ಈ ಲೇಖನದಲ್ಲಿ ಒಂದೊಳ್ಳೆ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಯಾರಿಗೆಲ್ಲ ಈ ಯೋಜನೆಯ ಬಗ್ಗೆ ಮಾಹಿತಿ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಈ ಮಾಹಿತಿಯನ್ನು ನೀಮ್ಮ ಎಲ್ಲ ಫ್ರೆಂಡ್ಸ್ ಗು ಶೇರ್ ಮಾಡಿ ಹಾಗು ಏಳಗೆ ಕಾಣಿಸುವ ಟೆಲಿಗ್ರಾಮ್ ಪೇಜ್ ಗೆ ಜಾಯಿನ್ ಆಗಿ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.
Swavalambi Sarathi 2025-26 Karnataka
ಸ್ವಾವಲಂಬಿ ಸಾರಥಿ ಯೋಜನೆ ಪರಿಚಯ:-
ಈ ಯೋಜನೆಯ ಬಗ್ಗೆ ಈ ಕೆಳಗೆ ಪರಿಚಯವನ್ನು ನೀಡಲಾಗಿದ್ದು ಅದನ್ನು ಓದಿಕೊಳ್ಳಿ
ಸರ್ಕಾರದ “ಸ್ವಾವಲಂಬಿ ಸಾರಥಿ ಯೋಜನೆ” ಯುವಕರು ಮತ್ತು ಬೇರಾವುದೇ ಉದ್ಯೋಗಿಗಳಿಗೆ ಸರಕು ವಾಹನ (Goods Vehicle) ಅಥವಾ ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಸಲು ಸಹಾಯಧನ (Subsidy) ಮತ್ತು ಸಾಲ ಸೌಲಭ್ಯ ನೀಡುತ್ತದೆ.
ಈ ಯೋಜನೆಗೆ ಯಾರು ಅರ್ಹರು :- Swavalambi Sarathi 2025-26 Karnataka
ಯಾರೆಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು ಎನ್ನುವುದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದ್ದು ನೀವು ಸಹ ಇದರ ಬಗ್ಗೆ ತಿಳಿದು ಕೊಂಡು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ: 21 ರಿಂದ 56 ವರ್ಷ.
ಆದಾಯ ಮಿತಿ:
ಗ್ರಾಮೀಣ ಪ್ರದೇಶ: ವಾರ್ಷಿಕ ₹2.15 ಲಕ್ಷ (SC/ST ಅರ್ಜಿದಾರರಿಗೆ ಪ್ರಾಶಸ್ತ್ಯ).
ನಗರ ಪ್ರದೇಶ: ವಾರ್ಷಿಕ ₹7.2 ಲಕ್ಷ
ಅರ್ಜಿ ಸಲ್ಲಿಸಲು ಬೇಕಾಗು ದಾಖಲೆಗಳು :- Swavalambi Sarathi 2025-26 Karnataka

ಈ ಕೆಳಗಿನ ದಾಖಲೆಯನ್ನು ಹೊಂದಿದವರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಐಡಿ ಪುರಾವೆ:
ಆಧಾರ್ ಕಾರ್ಡ್.
PAN ಕಾರ್ಡ್.
ವಾಹನ ದಾಖಲೆಗಳು:
ಚಾಲನಾ ಪರವಾನಗಿ (Driving License).
ವಾಹನ RC ಪುಟ್ಟಿ (ಖರೀದಿ ನಂತರ).
ಆದಾಯ/ಜಾತಿ ಪ್ರಮಾಣಪತ್ರ:
SC/ST/OBC ಪ್ರಮಾಣಪತ್ರ (ಅನ್ವಯಿಸಿದರೆ).
ಆದಾಯ ಪ್ರಮಾಣಪತ್ರ (ತಹಸೀಲ್ದಾರ/ಗ್ರಾಮಪಂಚಾಯತಿ ದ್ವಾರಾ).
ಬ್ಯಾಂಕ್ ವಿವರ:
ಬ್ಯಾಂಕ್ ಪಾಸ್ಬುಕ್/ಪಾಸ್ಬುಕ್ ನಕಲು.
ಈ ಮೇಲೆ ಕಾಣಿಸಿದ ಎಲ್ಲ ದಾಖಲೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಆಯ್ಕೆ ಪ್ರಕ್ರಿಯೆ :-Swavalambi Sarathi 2025-26 Karnataka
ಈ ಕೆಳಗಿನ ವಿವಿಧ ಹಂತಗಳನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡಿಯುತ್ತದೆ
ಅರ್ಜಿಗಳನ್ನು ಮೆರಿಟ್ ಮತ್ತು ದಾಖಲೆ ಪರಿಶೀಲನೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಆಯ್ಕೆಯಾದವರಿಗೆ ಬ್ಯಾಂಕ್ ಮೂಲಕ ಸಹಾಯಧನ ಮತ್ತು ಸಾಲ ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ :-
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
- ಸಬ್ಸಿಡಿ ದರದಲ್ಲಿ ಕೃಷಿ ಪೈಪ್ ವಿತರಣೆ
- ಸುಗಂಧ ಲ್ಯಾಕ್ಟಿಕ್ ಬಾಡಿ ಲೋಷನ್
- ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
- ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
- ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ
- ಕರ್ನಾಟಕ ರಾಜ್ಯದ ರೈತರಿಗಾಗಿ ಬೀಜದ ಭತ್ತ ಸಬ್ಸಿಡಿ ಯೋಜನೆ 2025
- ಭಾಗ್ಯಲಕ್ಷ್ಮಿ ಯೋಜನೆ ದುಡ್ಡು ಬಂದೆ ಬಿಡ್ತು …..ಇಲ್ಲಿ ನೋಡಿ
- ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಮನೆಗೆ ಉಚಿತ ಸೋಲಾರ್ ಇಂದೇ ಅರ್ಜಿ ಸಲ್ಲಿಸಿ
- ಅಡಿಕೆ ತೋಟ ಸರ್ಕಾರದ ಸಬ್ಸಿಡಿ ಯೋಜನೆ: 2 ಲಕ್ಷ ಸಹಾಯಧನ
- ಸಬ್ಸಿಡಿ ದರದಲ್ಲಿ ಕೃಷಿ ಪೈಪ್ ವಿತರಣೆ