ಹಲೋ ಫ್ರೆಂಡ್ಸ್ … ಎಲ್ಲರಿಗೂ ನಮಸ್ಕಾರ .. ರೈತರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್ ನೀವು ರೈತರಾಗಿದ್ದರೆ ತಪ್ಪದೆ ಈ ಮಾಹಿತಿಯನ್ನು ಕೊನೆಯತನಕ ಓದಿ .. ಖಾತೆ ಜಮೀನು ಆಗಿರಲಿ ಬಗರ್ ಹುಕುಂ ಅಥವಾ ಗೋಮಾಳ ಜಮೀನು ಆಗಿರಲಿ ಸರ್ಕಾರದಿಂದ 2 ಲಕ್ಷ ಸಬ್ಸಿಡಿಯನ್ನು ಅಡಿಕೆ ಬೆಳೆಗಾರರಿಗೆ ಸಬ್ಸಿಡಿ ಕೊಡ್ತಿದ್ದಾರೆ ನಿಮಗೂ ಈ ಯೋಜನೆಯ ಲಾಭ ಬೇಕು ಅಂದ್ರೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ .
Areca Tree Subsidy In Karnataka
ಯೋಜನೆಯ ಉದ್ದೇಶ :-
ಅಡಿಕೆ ಗಿಡವನ್ನು ನೆಡುವವರಿಗೆ ಹಾಗು 2ವರ್ಷದೊಳಗಿನ ಅಡಿಕೆ ಗಿಡಕ್ಕೆ ಈ ಯೋಜನೆಯ ಲಾಭ ಸಿಗುತ್ತದೆ ಈ ಯೋಜನೆಯ ಮುಖ್ಯ ಉದ್ದೇಶ ರೈತರೆಲ್ಲ ಅಡಿಕೆ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಲಿ ಎಂದು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.
ಅಡಿಕೆ ಬೆಳೆಯುವ ರೈತರಿಗೆ ಆರ್ಥಿಕ ಸಹಾಯ. ತೋಟದ ಆಧುನೀಕರಣ, ನೀರಾವರಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು.
ಸಹಾಯಧನದ ವಿವರ:-
ಈ ಕೆಳಗೆ ತಿಳಿಸಿರುವಂತೆ ಸಹಾಯಧನ ಸಿಗುತ್ತದೆ
ಗರಿಷ್ಠ ₹2 ಲಕ್ಷ ಪ್ರತಿ ತೋಟಕ್ಕೆ (5 ಎಕರೆ ವರೆಗೆ).
ಸಬ್ಸಿಡಿಯು ಬೀಜಗಳು, ಗೊಬ್ಬರ, ಸಾವಯವ ಕೃಷಿ ಸಾಮಗ್ರಿಗಳು, ಡ್ರಿಪ್ ನೀರಾವರಿ, ಇತರೆ ಬೆಳೆ ಸಂರಕ್ಷಣಾ ವೆಚ್ಚಗಳಿಗೆ ಅನ್ವಯಿಸುತ್ತದೆ.
ಯೋಜನೆಯ ಪ್ರಯೋಜನ :-
ರೈತರು ಹಲವಾರು ಪ್ರಯೋಜನವನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳುತ್ತಾರೆ ಅವುಗಳು ಈ ಕೆಳಗಿನಂತಿವೆ
ಕರ್ನಾಟಕದ ಸ್ಥಳೀಯ ರೈತರು (SC/ST, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಾಮುಖ್ಯ).
ಕನಿಷ್ಠ ೧ ಎಕರೆ ಅಡಿಕೆ ತೋಟವಿರುವವರು.
ರೈತರು ಆಧಾರ್ ಕಾರ್ಡ್ ಮತ್ತು ಭೂಮಿ ದಾಖಲೆ (ಖತಾ/ಪಟ್ಟೆ) ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಕೆಲವು ದಾಖಲೆಗಳು ಈ ಕೆಳಗಿನಂತಿವೆ ನೀವು ಸಹ ಅರ್ಜಿಯನ್ನು ಸಲ್ಲಿಸಬೇಕು ಅಂದ್ರೆ ಈ ಕೆಳಗಿನ ದಾಖಲೆಯನ್ನು ಸಿದ್ಧಪಡಿಸಿಟ್ಟುಕೊಂಡು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.
ಭೂಮಿ ದಾಖಲೆ (7/12, ಪಟ್ಟಾ).
ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ಬುಕ್.
ರೈತರ ಪರಿಚಯ ಪತ್ರ (ಗ್ರಾಮಪಂಚಾಯತಿ/ತಹಸೀಲ್ದಾರರಿಂದ).
ಅರ್ಜಿ ಸಲ್ಲಿಸಲು ಈ ಕೆಳಗಿನ ಅಲಿಕ್ ಮೇಲೆ ಕ್ಲಿಕ್ ಮಾಡಿ:-
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
- ಸಬ್ಸಿಡಿ ದರದಲ್ಲಿ ಕೃಷಿ ಪೈಪ್ ವಿತರಣೆ
- ಸುಗಂಧ ಲ್ಯಾಕ್ಟಿಕ್ ಬಾಡಿ ಲೋಷನ್
- ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
- ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
- ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ
- ಕರ್ನಾಟಕ ರಾಜ್ಯದ ರೈತರಿಗಾಗಿ ಬೀಜದ ಭತ್ತ ಸಬ್ಸಿಡಿ ಯೋಜನೆ 2025
- ಭಾಗ್ಯಲಕ್ಷ್ಮಿ ಯೋಜನೆ ದುಡ್ಡು ಬಂದೆ ಬಿಡ್ತು …..ಇಲ್ಲಿ ನೋಡಿ
- ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಮನೆಗೆ ಉಚಿತ ಸೋಲಾರ್ ಇಂದೇ ಅರ್ಜಿ ಸಲ್ಲಿಸಿ