ಹಾಯ್ ಹಲೋ ನಮಸ್ಕಾರ ಸ್ನೇಹಿತರೇ,,,,, ಇಂದಿನ ಈ ಲೇಖನದಲ್ಲಿ ಪ್ರತಿಯೊಂದು ಕುಟುಂಬಗಳಿಗೂ ಉಪಯೋಗವಾಗುವ ಸರ್ಕಾರದ ಯೋಜನೆಬಗ್ಗೆ ತಿಳ್ಸ್ಕೊಡ್ತೀನಿ.. ಸರ್ಕಾರವು ಹೆಣ್ಣುಮಕ್ಕಳ ಸಬಲೀಕರಣಕಾಗಿ ಮತ್ತು ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆವ ದೌರ್ಜನ್ಯ ಮತ್ತು ಹೆಣ್ಣು ಬೃನ ಹತ್ಯೆ ತಡೆವುವ ಉದ್ದೇಶದಿಂದ ಸರ್ಕಾರ ಅನೇಕ ಯೋಜನಗಳನ್ನ ಜಾರಿಗೆ ತಂದಿದೆ ಇದೆ ರೀತಿ ಅನೇಕ ಯೋಜನೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆವು ಒಂದಾಗಿದೆ…
Bhagyalakshmi scheme for girl child
ಹೌದು ಸ್ನೇಹಿತರೆ ಈ ಭಾಗ್ಯಲಕ್ಷ್ಮಿ ಯೋಜನೆಯಡಿಯಲ್ಲಿ ನಿಮ್ಮ ಮನೆಯಲ್ಲಿ ಒಂದು ಹೆಣ್ಣು ಮಗು ಇದ್ರೆ 1 ಲಕ್ಷ ಮತ್ತು ಎರಡು ಹೆಣ್ಣುಮಗು ಇದ್ರೆ 2 ಲಕ್ಷ ಸರ್ಕಾರ ಈ ಯೋಜನೆಯ ಮೂಲಕ ಕೊಡ್ತಿದೇ. ಅನೇಕ ಸರ್ಕಾರದ ಯೋಜನೆಗಳನ್ನ ಕೆಲವು ಕುಟುಂಬಗಳು ಉಪಯೋಗ ಪಡಿಸಿಕೊಳ್ಳುತ್ತಿಲ್ಲ,,,
ಸರ್ಕಾರದ ಇಂತಹ ಯೋಜನೆಗಳನ್ನ ಆದಷ್ಟು ಕುಟುಂಬಗಳು ಸದುಪಯೋಗ ಮಾಡಿಸಿಕೊಳ್ಳಬೇಕು ಹಾಗೆ ಸರ್ಕಾರವು ಇನ್ನು ಹೆಚ್ಚು ಹೆಚ್ಚಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉಚಿತ ಸ್ಕಾಲರ್ಶಿಪ್ ಮತ್ತು ಸಮವಸ್ತ್ರ ,ಪಠ್ಯ ಪುಸ್ತಕ ಗಳನ್ನ ಉಚಿತವಾಗಿ ಕೊಡಬೇಕು. ಹೆಣ್ಣುಮಕ್ಕಳಿಗೆ ಸಮಾನಾವಕಾಶ ನೀಡುವತ್ತ ಒಂದು ಮಹತ್ವದ ಹೆಜ್ಜೆ ಆಗಿದೆ ಮತ್ತು ಭಾಗ್ಯಲಕ್ಷ್ಮಿ ಯೋಜನೆಯು ಬಡ ಕುಟುಂಬಗಳ ಹೆಣ್ಣುಮಕ್ಕಳಿಗೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಬಲ ನೀಡುವುದು…
ಭಾಗ್ಯಲಕ್ಷ್ಮಿ ಯೋಜನೆಯ ಉಪಯೋಗ :-
- ಪ್ರತಿಯೊಂದು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಉದ್ದೇಶವನ್ನ ಸರ್ಕಾರ ಹೊಂದಿದೆ
- ಪ್ರತಿಯೊಂದು ಹೆಣ್ಣುಮಕ್ಕಳು ಜನಿಸಿದ ತಕ್ಷಣ ಅವರ ಹೆಸರಿನಲ್ಲಿ ಈ ಬಂದ್ ಮಾಡುವುದರಿಂದ ಆ ಮಗುವಿನ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ.
- ಹೆಣ್ಣು ಮಕ್ಕಳಿಗೆ ಆರ್ಥಿಕವಾಗಿ ಕೂಡ ಸಹಾಯವಾಗುತ್ತದೆ
- ಬಾಲ್ಯವಿವಾಹವನ್ನ ಕೂಡ ತಪ್ಪಿಸಬಹುದು
- ಹೆಣ್ಣು ಮಕ್ಕಳ ಅರೋಗ್ಯ ಕಾಪಾಡುವುದು ಮತ್ತು ಸದೃಢರಾಗಹವುದು
ಉದ್ದೇಶ :-
- ಸರ್ಕಾರದಿಂದ ಆದಷ್ಟು ಹುಣ್ಣು ಮಕ್ಕಳ ಜನನಕ್ಕೆ ಪ್ರೋತ್ಸಹಿಸುವುದು
- ಬಾಲ್ಯ ವಿವಾಹ ಮಡೆಗಟ್ಟುವ ಉದ್ದೇಶ ಹೊಂದಿದೆ
- ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಹಿಸುವ ಉದ್ದೇಶ
- ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಆರ್ಥಿಕವಾಗಿ ಹಾಗೆ ಎಲ್ಲ ಕ್ಷೇತ್ರದಲ್ಲೂ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶ ಹೊಂದಿದೆ
- 18 ವರ್ಷದ ನಂತರ ಹೆಣ್ಣುಮಕ್ಕಳ ಆರ್ಥಿಕ ನೆರವಿಗೆ ಈ ಭಾಗ್ಯಲಕ್ಷ್ಮಿ ತುಂಬಾ ಸಹಾಯಕವಾಗಿದೆ
ಪ್ರಮುಖ ದಾಖಲೆ :-
- ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ತಂದೆ ತಾಯಿ ಬ್ಯಾಂಕ್ ಖಾತೆ ವಿವರ
- ತಂದೆ ತಾಯಿ ಹಾಗು ಮಗುವಿನ ಫೋಟೋ
- ಆಧಾರ್ ಕಾರ್ಡ್
ಸರ್ಕಾರದ ಇತರೆ ಸ್ಕೀಮ್ ಲಿಂಕುಗಳು :-
- ನಿಮ್ಮ ಕನಸಿನ ಮನೆಯನ್ನ ನಿಮ್ಮ ಫೋನ್ ನಲ್ಲಿ ನೀವೇ ಈ ಆಪ್ ಮೂಲಕ ಪ್ಲಾನಿಂಗ್ ಮಾಡಿ
- ಸರ್ಕಾರದ ಕುರಿ ಸಾಕಾಣಿಕೆ ಯೋಜನೆ: ಶೆಡ್ ನಿರ್ಮಾಣಕ್ಕೆ ಲಕ್ಷ ಸಬ್ಸಿಡಿ
- ರೈತರಿಗೆ ಜೋಳದ ಬೀಜ 80% ಸಬ್ಸಿಡಿ ಯೋಜನೆ 2025 ಇಲ್ಲಿ ಅರ್ಜಿ ಹಾಕಿ …
- SSLC/PUC/ಪದವಿ ಉತ್ತೀರ್ಣರು ಪ್ರೋತ್ಸಾಹ ಧನ ಪಡೆಯಿರಿ । 15,000 ರಿಂದ 30,000 ರೂ U1
- ಉನ್ನತಿ ಯೋಜನೆ (ಯುವಕರಿಗೆ) ₹1 ಲಕ್ಷದಿಂದ ₹5 ಲಕ್ಷ (ಬ್ಯಾಂಕ್ ಮೂಲಕ ಸಾಲ)
- ಬಂದೆ ಬಿಡ್ತು ಸುಕನ್ಯಾ ಸಮೃದ್ಧಿ ಯೋಜನೆ ಹಣ ಇಂದೇ ಅರ್ಜಿ ಸಲ್ಲಿಸಿ …..ಇಲ್ಲಿ ನೋಡಿ …
- ಕಲಿಕಾ ಭಾಗ್ಯ ಯೋಜನೆ: ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸುವ ವಿಧಾನ