ಕರ್ನಾಟಕದ 14 ಬೆಳೆಗಳಿಗೆ MSP ದರ ಏರಿಕೆ ಮಾಡಿದ ಕೇಂದ್ರ ಸರ್ಕಾರ. ಇಂತಹ ಅನೇಕ ಯೋಜನೆಗಳು ರೈತ ಕುಟುಂಬಗಳನ್ನ ಆರ್ಥಿಕವಾಗಿ ಮತ್ತು ಕೃಷಿ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಅನುಕೂಲ ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರದಿಂದ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಕೊಡುವುದಾಗಿ ಘೋಷಣೆ ಮಾಡಿದೆ ಮತ್ತು ಕಿಸಾನ್ ಕಾರ್ಡ್ ಮೂಲಕ ಸಾಲ ಸೌಲಭ್ಯ ವಿಸ್ತರಣೆ ಮಾಡಿದೆ.
2025 Agricultural Relief: MSP Benefits Now Extended to Every Farmer Family
ಇಂತಹ ಸರ್ಕಾರದ ನಿರ್ಧಾರಗಳು ಕರ್ನಾಟಕದ ಪ್ರತಿ ರೈತ ಕುಟುಂಬಗಳ ಆದಾಯವನ್ನ ಹೆಚ್ಚಿಸುತ್ತದೆ. ಕರ್ನಾಟಕದ ಬೆಳೆಗಳಾದ ಭತ್ತ, ರಾಗಿ, ಜೋಳ, ತೊಗರಿ, ಹೆಸರು ಬೇಳೆ, ಹೆಸರು ಕಾಳು, ಶೇಂಗಾ , ಸೂರ್ಯಕಾಂತಿ ಬೀಜ, ಸಾಸಿವೆ , ಮೀಡಿಯಂ ಹತ್ತಿ ,ಉದ್ದ ಹತ್ತಿ ಬೆಳಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ ಸರ್ಕಾರ.
ಬೆಂಬಲ ಬೆಳೆಯ ವಿವರ :-
ಭತ್ತ ಬೆಳೆಗೆ ಸರ್ಕಾರವು ₹2,369 ಹೊಸ MSP ದರ ಕೇಂದ್ರಸರ್ಕಾರದಿಂದ ಘೋಷಣಾಯೆಯಾಗಿದೆ.
ಜೋಳದ ಬೆಳೆಗೆ ಸರ್ಕಾರವು ₹ 2,400 ಹೊಸ MSP ದರ
ತೊಗರಿ ಬೆಳೆಗೆ ಸರ್ಕಾರವು ₹ 8,000 ಹೊಸ MSP ದರ
ರಾಗಿ ಬೆಳೆಗೆ ಸರ್ಕಾರವು ₹ 4,886 ಹೊಸ MSP ದರ
ಹೆಸರು ಬೆಳೆಗೆ ಸರ್ಕಾರವು ₹ 7,800 ಹೊಸ MSP ದರ
ಶೇಂಗಾ ಬೆಳೆಗೆ ಸರ್ಕಾರವು ₹ 7,263 ಹೊಸ MSP ದರ
ಲಾಂಗ್ ಹತ್ತಿ ಬೆಳೆಗೆ ಸರ್ಕಾರವು ₹ 8,110 ಹೊಸ MSP ದರ
ಸಾಸಿವೆ ಬೆಳೆಗೆ ಸರ್ಕಾರವು ₹ ₹9,846 ಹೊಸ MSP ದರ
ಮೀಡಿಯಂ ಹತ್ತಿ ಬೆಳೆಗೆ ಸರ್ಕಾರವು ₹ ₹7,710 ಹೊಸ MSP
ಸೂರ್ಯಕಾಂತಿ ಬೀಜ ಬೆಳೆಗೆ ಸರ್ಕಾರವು ₹ 7,721 ಹೊಸ MSP

ಕೇಂದ್ರ ಸರ್ಕಾರದಿಂದ ಕೊಡಲಾದ ಸಾಲ ಸೌಲಭ್ಯದ ಬದಲಾವಣೆ ವಿವರ :-
ರೈತರಿಗೆ ಕಿಸಾನ್ ಕಾರ್ಡ್ ಮೂಲಕ 3 ಲಕ್ಷದ ವರೆಗೆ ಸಾಲವನ್ನ ಕೊಡಲಾಗುತ್ತಿದೆ
ಅಡಮಾನವಿಲ್ಲದ ಸಾಲ ನೋಡೂದ್ರೆ 2 ಲಕ್ಷದ ವರೆಗೆ ರೈತರಿಗೆ ಸಾಲ ಕೊಡಲಾಗ್ತಿದೆ.
ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ ಶೇಕಡಾ 3 % ರಿಯಾಯಿತಿ ಇರುತ್ತದೆ.
ರೈತರು ಏನು ಮಾಡಬೇಕು ?
ಈ ಮೇಲೆ ಕಂಡಿರುವ ಎಲ್ಲ ಮಾಹಿತಿಯನ್ನು ಸ್ಪಷ್ಟವಾಗಿ ಓದಿಕೊಂಡು ನೀವು ಬೆಳೆದ ಬೆಲೆ ಯಾವುದು ಅದಕ್ಕೆ ಬೆಂಬಲ ಬೆಲೆ ಎಷ್ಟಿದೆ ಎಂದು ತಿಳಿದುಕೊಂಡು ನೀವು ಅದ್ಕಕೆ ಅರ್ಹತೆ ಹೊಂದಿದರೆ ಈ ಬೆಂಬಲ ಬೆಲೆ ಯೋಜನೆಯ ಲಾಭವನ್ನು ಪಡೆಯಬಹುದು.
ಸಂಬಂದಿಸಿದ ಇತರೆ ಯೋಜನೆಗಳು:-
ಮಳೆಗಾಲದಲ್ಲಿ ಕರ್ನಾಟಕದ ರೈತರಿಗೆ ಬಂಪರ್ ಗುಡ್ ನ್ಯೂಸ್ ಇಲ್ಲಿದೆ…! Subsidy
ಉದ್ಯೋಗಿನಿ ಯೋಜನೆ 2025 ಪ್ರತಿಯೊಬ್ಬ ಮಹಿಳೆಯರಿಗೂ ಸಿಗ್ತಾಇದೇ ಸರ್ಕಾರದಿಂದ ಸಾಲ
ಉಚಿತ ಲ್ಯಾಪ್ ಟ್ಯಾಪ್ ವಿತರಣೆ 2025
ಅರಿವು ಲೋನ್ ಸ್ಕೀಮ್ 2025 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ